Virat Kohli ಹಾಗು Ganguly ಹೀಗೆ ಹಾವು ಮುಂಗುಸಿ ಆಗಿದ್ದೇಕೆ | Oneindia Kannada

  • 2 years ago
ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಇನ್ನು ಮುಂದೆ ಭಾರತದ ಏಕದಿನ ನಾಯಕರಾಗುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದರು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಈ ವಿಚಾರದ ಬಗ್ಗೆ ಗೊತ್ತಿರಲಿಲ್ಲ ಅಂತಾ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

Virat Kohli clarified that he will be available for the ODI series against South Africa

Recommended