ಮೇ 15ರ ನಂತರ ಕಾಂಗ್ರೆಸ್ ಮಾಫಿಯಾ ಅಂಗಡಿಗಳು ಬಂದ್ ಆಗಲಿವೆ ಅಂತಿದ್ದಾರೆ ಮೋದಿ | Oneindia Kannada
  • 6 years ago
Karnataka assembly elections 2018: Prime Minister Narendra Modi visited Mangaluru. He campaigned for BJP candidates for upcoming assembly elections in Mangaluru. In a huge rally he slams Congress on several issues.


"ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಬಳಿಕ ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆ ಎಂದು ಗುಲ್ಲಬ್ಬಿಸುತ್ತಿದ್ದಾರೆ. ಆದರೆ ಮೇ 15 ರ ಬಳಿಕ ಕರ್ನಾಟಕದಲ್ಲಿ ಬಿಜೆಪಿಯ ಪೂರ್ಣ ಬಹುಮತದ ಸರಕಾರ ಅಸ್ಥಿತ್ವಕ್ಕೆ ಬರಲಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended