ರಾಮನಗರದಲ್ಲಿ ಭಾಷಣ ಮಾಡ್ತಾ ಕಳೆದ ಬಾರಿಯ ಸೋಲು ನೆನೆದು ಕಣ್ಣೀರು ಹಾಕಿದ ನಿಖಿಲ್ ಕುಮಾರಸ್ವಾಮಿ

  • last month
ರಾಮನಗರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾಕ್ಟರ್ ಸಿಎನ್ ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ ಈ ಹಿಂದಿನ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿ ಭಾವುಕರಾಗಿ ಅತ್ತಿದ್ದಾರೆ.

#NikhilKumaraswamy #HDKumaraswamy, #CNManjunath #BangaloreRuralConstituency, #Loksabhaelections2024 #DKSuresh #Ramanagar #Nikhilgowda #BJPJDSalliance

~HT.188~ED.34~PR.28~

Recommended