ರಾಮ ಪ್ರಾಣ ಪ್ರತಿಷ್ಠಾಪನೆಯ ನಂತರ ಗಣ್ಯರಿಗೆ ಕೈಮುಗಿದು ನಮಸ್ಕರಿಸಿ ಹೊರಟ ಮೋದಿ

  • 4 months ago
ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ. ಶತ ಶತಮಾನಗಳ ಹೋರಾಟ ಸಾರ್ಥವಾಗಿದೆ. ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಮಾಡಿದ ಪ್ರಧಾನಿ ಮೋದಿ ಬಳಿಕ ರಾನಜನ್ಮಭೂಮಿ ಆವರಣದಲ್ಲಿ ಬರೆದಿದ್ದ ಗಣ್ಯರಿಗೆ ನಮಸ್ಕರಿಸಿ ಅಲ್ಲಿಂದ ತೆರಳಿದರು

#RamMandir #PMModi #Ayodhye #RamLallaPranprathishtapana, #ModiSpeech


~HT.290~ED.34~PR.28~

Recommended