ರಾಮ ಮಂದಿರ ಉದ್ಘಾಟನೆಗೆ 'ಕೈ'ನಾಯಕರು ಗೈರು; ಆಹ್ವಾನ ತಿರಸ್ಕರಿಸಿದ್ಯಾಕೆ? ಮತ್ತೆ ಹಿಂದೂ ವಿರೋಧಿ ಹಣೆಪಟ್ಟಿ ಫಿಕ್ಸ್!!
  • 4 months ago
ಕಾಂಗ್ರೆಸ್‌ ನಾಯಕರು ಯಾರು ಅಯೋಧ್ಯೆಗೆ ಹೋಗುವುದಿಲ್ಲ ಅಂತ ಸ್ವತಃ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಅಯೋಧ್ಯೆ ರಾಮಮಂದಿರ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕ್ರಮ ಎಂದು ಹೇಳಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಹೋಗುವ  ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ ಸ್ಪಷ್ಟನೆ ನೀಡಿದೆ.

#RamMandir #MallikarjunKharge #SoniaGandhi #Ayodhye #RSS #BJP #Hindu #SriRam #RamLalla
~HT.290~PR.28~ED.34~
Recommended