ಇವತ್ತು ನನ್ನ ವಿರುದ್ಧ ಮಾತನಾಡುತ್ತಿರೋರು ಅಂದು ಹುಟ್ಟೇ ಇರ್ಲಿಲ್ಲ! ಕೇಸ್ ಬಿದ್ಮೇಲೆ ಉಪೇಂದ್ರ ಅಸಮಾಧಾನ

  • 9 months ago
ನಟ ಉಪೇಂದ್ರ ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಇಂದು (ಆಗಸ್ಟ್ 13)ರಂದು ಪ್ರಕರಣ ದಾಖಲಾಗಿದ್ದು, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

#Upendra #AtrocityCase #Prajaakeeya #casteistremarks, #UpendraFans #UpendraControversy #UpendraFacebooklive,
~HT.36~PR.28~ED.32~

Recommended