2024ರ ಚುನಾವಣೆಗೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸ್ತಾರೆ ಎಂದು ವಾರ್ನಿಂಗ್ ಕೊಟ್ಟ ಡಿಕೆ ಶಿವಕುಮಾರ್

  • 10 months ago
ತನ್ನ ಬಳಿ ಇರುವ ದಾಸ್ತಾನು ಹುಳ ಹಿಡಿದರೂ ಪರವಾಗಿಲ್ಲ ಕನ್ನಡಿಗರಿಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ತಯಾರಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕೆಂಡಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್

#DKShivakumar #RicePolitics #CongressGuarantee #Annabhagyascheme #CongressGovtinKarnataka #BJPGovernment #CentralGovernment #CongressManifesto #FCI

~HT.188~ED.31~PR.28~

Recommended