ಜಯನಗರದಲ್ಲಿ ಸೌಮ್ಯ ರೆಡ್ಡಿ ಸೋಲಿನ ಬಗ್ಗೆ ಕೈನಾಯಕರು ಮಾಡ್ತಿರೋ ಆರೋಪಕ್ಕೆ ತೇಜಸ್ವಿ ಸೂರ್ಯ ತಿರುಗೇಟು

  • last year
ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ. ಆದರೆ ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.

#TejasviSurya #Jaynagarconstituency #Sowmyareddy #Ramamurthy #BJPJaynagar #BJPFailure #Congressvictory #Karnatakaelectionresults #Votecounting
~HT.36~PR.28~ED.31~

Recommended