ಸೋತ್ರೂ ಛಲ ಬಿಡದ BL ಸಂತೋಷ್: ಸೋಲಿಗೆ ವ್ಯಂಗ್ಯ ಮಾಡಿದ ಕಾಂಗ್ರೆಸ್ ಗೆ ಮತ್ತೊಂದು ಸವಾಲ್

  • last year
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ವ್ಯಂಗ್ಯವಾಡಿದ ಕಾಂಗ್ರೆಸ್ ನವರಿಗೆ ತಿರುಗೇಟು ನೀಡುವ ಮೂಲಕ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೊಸ ಸವಾಲೆಸೆದಿದ್ದಾರೆ.

#BLSanthosh #BJPfailure, #KarnatakaBJP #Karnatakacongress #Karnatakaelectionresults2023 #Karnatakavoters #Congressvictory
~HT.36~PR.28~ED.33~

Recommended