ಹಳೆಯ ದ್ವೇಷಕ್ಕೆ ದಿನೇಶ್ ಕಾರ್ತಿಕ್ ವಿರುದ್ಧ ಹಾರ್ದಿಕ್ ಪಾಂಡ್ಯ ಈಗ ಸೇಡು ತೀರಿಸಿಕೊಂಡ್ರಾ??
  • 2 years ago
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಹಾರ್ದಿಕ್ ಪಾಂಡ್ಯಾಗೆ ಸ್ಟ್ರೈಕ್ ಬಿಟ್ಟುಕೊಡದ ಕಾರಣಕ್ಕೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಇದೀಗ ಇದು ಹಾರ್ದಿಕ್ ಪಾಂಡ್ಯ ಬೇಕಂತಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.ತಾಕೆ ಗೊತ್ತಾ?
Karthik had done the same to Hardik's brother, Krunal Pandya, 3 years back. Team India lost on both the occasions
Recommended