ನೆಚ್ಚಿನ ನಿರ್ದೇಶಕನ ನೆನೆದು ಭಾವುಕರಾದ ಜಗ್ಗೇಶ್

  • 2 years ago
ಕೆವಿ ರಾಜು ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ''ನನ್ನನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದ ಗುರುಗಳು ಕೆವಿ ಜಯರಾಮ್ ಅವರ ಸಹೋದರ ಕೆವಿ ರಾಜು ರವರು ನನಗೆ 2ನೇ ಗುರುಗಳು. ಅವರು ಇಂದು ಕಾಲವಾದರು ಎಂದು ತಿಳಿದಾಗ ದುಃಖಿತನಾದೆ. ದೂರದ ಊರಿನಲ್ಲಿ ಚಿತ್ರಕರಣದಲ್ಲಿ ಇರುವ ಪ್ರಯುಕ್ತ ನೋಡಲಾಗದ ತ್ರಿಶಂಕು ಸ್ಥಿತಿ ನನ್ನದು. ನಿಮ್ಮ ಆಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ರಾಯರು ನೀಡಲಿ. ಹೋಗಿಬನ್ನಿ ಗುರುಗಳೆ'' ಎಂದಿದ್ದಾರೆ.

Actor Jaggesh express condolence for director KV Raju's death. KV Raju directed many hit movies in Kannada. He also directed a Hindi movie for Amitabh Bachchan.

Recommended