ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿರೋ ಕಿರಣ್ ರಾಜ್ ಗೆ ಸಲಾಂ | Filmibeat Kannada
  • 3 years ago
ಕೊರೊನಾ ಸಂಕಷ್ಟದ ಸಮಯದಲ್ಲಿ ಕನ್ನಡತಿ ಧಾರವಾಹಿಯ ನಟ ಕಿರಣ್ ರಾಜ್ ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುತ್ತಿದ್ದಾರೆ

Kiran Raj, actor of the serial kannadathi. Who is providing food for the hungry through Kiran Raj Foundation?
Recommended