ದುಬೈನಲ್ಲಿರುವ ಕನ್ನಡಿಗರನ್ನು ಕರೆಸಿಕೊಳ್ಳೋ ವ್ಯವಸ್ಥೆ ಮಾಡ್ತಾರಂತೆ ಯಡಿಯೂರಪ್ಪ | Yediyurappa | Dubai Kannadigas
  • 4 years ago
ಲಾಕ್ ಡೌನ್ ನಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ ಆದಷ್ಟು ಬೇಗ ವಿಮಾನದ ಮೂಲಕ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ

Chief Minister BS Yeddyurappa has said that arrangements have been made to bring back the Kannadigas who were stranded in Dubai due to the lockdown.
Recommended