ಸೂರ್ಯ ಗ್ರಹಣವೆಂದು ಮನೆಯಿಂದ ಹೊರ ಬರದ ಯಡಿಯೂರಪ್ಪ

  • 4 years ago
ಸೂರ್ಯ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ನಾಯಕರ ಭೇಟಿಯನ್ನೂ ಕೂಡ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Chief Minister B.S. Yediyurappa has decided To Not not leave home and refused even a meeting with the leaders.

Recommended