ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಶರತ್ ಬಚ್ಚೇಗೌಡ ಏನ್ ಮಾಡಿದ್ರು!! | ONEINDIA KANNADA

  • 4 years ago
ಪ್ರಮಾಣವಚನ ಸ್ವೀಕರಿಸಿದ ನಂತರ ಎಲ್ಲಾ ಶಾಸಕರು, ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರ ಬಳಿ ಹೋದರು. ಅದರಂತೆಯೇ, ಶರತ್ ಬಚ್ಚೇಗೌಡ ಕೂಡಾ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಮುಂದಾದರು. ಆದರೆ, ಬಿಎಸ್ವೈ ಅವರ ಕಡೆ ತಿರುಗಿಯೂ ನೋಡಲಿಲ್ಲ.

Hoskote MLA Sharath Bachegowda Take Oath Came to CM Yediyurappa To Take Blessings. But, Yediyurappa Left The Place.

Recommended