Yeddyurappa got confusion about upcoming Karnataka By Elections | Onendia Kannada
  • 4 years ago
ಉಪಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕನ್ಫ್ಯೂಷನ್ ನಲ್ಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾರು ಯಾವ ರೀತಿ ಬದಲಾಗ್ತಾರೆ, ಯಾರು ಶತ್ರುಗಳಾಗುತ್ತಾರೆ, ಯಾರು ಮಿತ್ರರಾಗ್ತಾರೆ ಅನ್ನೋ ಗೊಂದಲದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಈ ಮೂಲಕ ಸ್ವಂತ ಪಕ್ಷದವರ ಮೇಲೆಯೇ ಬಿಎಸ್‍ವೈಗೆ ಅನುಮಾನ ಹುಟ್ಟಿಕೊಂಡಿದೆ ಎಂಬ ಮಾಹಿತಿಯೊಂದು ತಿಳಿದು ಬಂದಿದೆ

Karnataka CM Yeddyurappa got confusion about upcoming Karnataka By Elections
Recommended