Mahalaya Amavasya 2019 : ಅಮಾವಾಸ್ಯೆ ದಿನ ಈ ಕೆಲಸಗಳನ್ನ ಮಾಡಿದರೆ ನಿಮ್ಮ ಅದೃಷ್ಟ ಬದಲಾಗುತ್ತೆ | BoldSky Kannada
  • 5 years ago
Mahalaya Amavasya or Pitra Amavasya will offer Tarpanams for ancestors .It is believed that performing Tarpanams or Tarpan during the auspicious Mahalaya Paksha will bless your ancestors and will free them from all their sins. Now do these things on the day of Amavasya. You will turn lucky!

ಸೆಪ್ಟೆಂಬರ್ 28ರಂದು ಮಹಾಲಯ ಅಮಾವಾಸ್ಯೆ. ಇದನ್ನು ಭಾದ್ರಪದ ಕೃಷ್ಣ ಅಮಾವಾಸ್ಯೆ ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ದಿನದಂದು ನಮ್ಮನ್ನು ಅಗಲಿದ ಹಿರಿಯರಿಗೆ ವಂದಿಸಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ತಿಲ ದರ್ಪಣವನ್ನು, ಜಲ ದರ್ಪಣವನ್ನು ಹಾಗೂ ಬಲಿಯನ್ನು, ಪಿಂಡವನ್ನು ನೀಡಲಾಗುವುದು. ಇದರಿಂದ ನಮ್ಮ ಪಿತೃಗಳು ತೃಪ್ತರಾಗಿ ಮುಂದಿನ ಪೀಳಿಗೆಗೆ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ. ಇದೀಗ ಅಮಾವಾಸ್ಯೆ ದಿನ ಈ ಕೆಲಸಗಳನ್ನ ಮಾಡಿದರೆ ನಿಮ್ಮ ಅದೃಷ್ಟ ಬದಲಾಗುತ್ತೆ
Recommended