ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಬಿ ಎಸ್ ವೈ ರಕ್ಷಾಬಂಧನ ಆಚರಣೆ | Oneindia Kannada
- 5 years ago
Raksha Bandhan 2019 is been celebrated on August 15. The festival highlights the bond and beautiful relationship between brothers and sisters. On this special occasion, B S Yeddyurappa celebrated Raksha Bandhan with Kids at SOS Children Village Association, Bengaluru
ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ. ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ. ಈ ವಿಶೇಷವಾದ ದಿನ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನ ಆಚರಿಸಿದ್ದಾರೆ
ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ. ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ. ಈ ವಿಶೇಷವಾದ ದಿನ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಂಗಳೂರಿನ SOS ಮಕ್ಕಳ ವಿಲೇಜ್ ಅಸೋಸಿಯೇಷನ್ ನಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನ ಆಚರಿಸಿದ್ದಾರೆ