ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ಕೊಟ್ಟ ಕುಮಾರಸ್ವಾಮಿ | ಸುಮಲತಾ ಬಗ್ಗೆ ಹೇಳಿದ್ದೇನು? | Oneindia Kannada
  • 5 years ago
Chief Minister Kumaraswamy visited Sringeri temple today. Then he offered a special worship to Sringeri Sharadamba. H D Kumaraswamy also speaks about Sumalatha.

ಚುನಾವಣೆ ಯುದ್ದ ಗೆಲ್ಲಲು ಶಾರದಾಂಬೆಯ ಆರ್ಶಿರ್ವಾದ ಬೇಕು. ಕೇವಲ ನಿಖಿಲ್ ಒಬ್ಬರಿಗಾಗಿ ತಾಯಿ ಸನ್ನಿಧಿಗೆ ಬಂದಿಲ್ಲ. 28 ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಇದೇ ಸಮಯದಲ್ಲಿ ಸುಮಲತಾ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಚ್ ಡಿ ಕುಮಾರಸ್ವಾಮಿ

Recommended