ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ! | Oneindia Kannada

  • 5 years ago
ಭಜರಂಗಬಲಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ದಲಿತ' ಎಂದಿದ್ದಾರೆ ಎಂದು ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕಾಗಿ ನೋಟೀಸನ್ನು ಕೂಡ ನೀಡಲಾಗಿದೆ. ಆದರೆ, ಯೋಗಿಯವರು ನಿಜಕ್ಕೂ ಹನುಮಾನ್ ನನ್ನು ದಲಿತನೆಂದು ಕರೆದರೆ? ಜೈಪುರದಲ್ಲಿ ಅಳ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ಕಿಶನ್ ಪರವಾಗಿ ಅವರು ಪ್ರಚಾರ ಮಾಡುತ್ತಿದ್ದಾಗ, ಯೋಗಿ ಆದಿತ್ಯನಾಥ್ ಅವರು ಆಡಿರುವ ಮಾತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಮತ್ತು ಸರಿಯಾಗಿ ಅರ್ಥೈಸಿಕೊಂಡಾಗ ಭಜರಂಗಬಲಿಯನ್ನು ಅವರು 'ದಲಿತ'ನೆಂದು ಕರೆದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

Uttar Pradesh chief minister Yogi Adityanath did not really say Bajrangi or Hanuman a dalit. If you listen to his speech properly and understand clearly, Yogi Adityanath meant differently. He said there are dalits, deprived in India, Bajrangi unites them all.

Recommended