Sabarimala Verdict : ಶಬರಿಮಲೈ ದೇಗುಲದಲ್ಲಿ ಅಯ್ಯಪ್ಪನ ಎದುರು ಕಣ್ಣೀರಿಟ್ಟ ಕೇರಳ ಐಜಿಪಿ | Oneindia Kannada
  • 6 years ago
A photo of Kerala IGP S. Sreejith, who led the police team during the protest against women’s entry at Sabarimala temple, has gone viral on social media. In the photo, Sreejith, who was dressed in civilian clothes, can be seen praying in front of Lord Ayyappa with tears rolling down his cheeks.

ತುಲಾ ಮಾಸದ ಪೂಜೆಗಾಗಿ ಬುಧವಾರ (ಅ 17) ಸಂಜೆ ತೆರೆಯಲಾಗಿದ್ದ ಪುರಾಣಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಯನ್ನು, ಶಾಸ್ತ್ರೋಕ್ತವಾಗಿ ಸೋಮವಾರ (ಅ 22) ಸಂಜೆ ಮುಚ್ಚಲಾಗಿದೆ. ಮತ್ತೆ ನವೆಂಬರ್ ತಿಂಗಳಲ್ಲಿ ದೇವಾಲಯ ತೆರೆಯಲಾಗುತ್ತದೆ. ಕವಿತಾ ಕೋಷಿ ಜಕ್ಕಲ್, ಮೇರಿ ಸ್ವೀಟಿ, ಫಾತಿಮಾ ರೆಹನಾ ಸೇರಿದಂತೆ ಅನ್ಯ ಕೋಮಿನ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮಾಡಿದ ಎಲ್ಲಾ ಪ್ರಯತ್ನಗಳನ್ನು ಭಕ್ತಾದಿಗಳು ವಿಫಲಗೊಳಿಸಿದ್ದರು. ಇವರಿಗೆಲ್ಲರಿಗೂ, ಖುದ್ದು ಭದ್ರತೆ ನೀಡಿದ್ದ ಕೇರಳದ ಪೊಲೀಸ್ ಐಜಿಪಿ ಶ್ರೀಜಿತ್, ಸೋಮವಾರ ಮುಂಜಾನೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಅಕ್ಷರಸಃ ಕಣ್ಣೀರಿಟ್ಟಿದ್ದಾರೆ.
Recommended