ದರ್ಶನ್ ಅಂದುಕೊಂಡಿದ್ದೇ ಒಂದು ಆಗಿದ್ದೇ ಒಂದು..! | Filmibeat Kannada

  • 6 years ago
Darshan had Yajamna shoot which got cancelled at the last moment if the shoot had happened Darshan would have been safe.

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಕಾರು ಅಪಘಾತ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅವರ ಯಜಮಾನ ಸಿನಿಮಾದ ಶೂಟಿಂಗ್ ಕ್ಯಾನ್ಸಲ್ ಆಗದೇ ಹೋಗಿದ್ದರೆ ಇಂದು ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಸೇಫ್ ಆಗಿ ಇರುತ್ತಿದ್ದರು.

Recommended