ಕನ್ನಡ ಪತ್ರಿಕೆಗಳಲ್ಲಿ ಕಾವೇರಿ ವಿವಾದದ ತೀರ್ಪು ಹಾಗು ಕರ್ನಾಟಕ ಬಜೆಟ್ 2018 | Oneindia Kannada

  • 6 years ago
Feb 16th is a special day for Kannada News rooms. Karnataka Budget 2018 and Cauvery verdict announced yesterday. Here is Kannada news paper's headlines about these two special issues.

ಕನ್ನಡದ ಸುದ್ದಿಮನೆಗೆ ನಿನ್ನೆ(ಫೆ.17) ಬ್ಯುಸಿ ದಿನ. ಒಂದೆಡೆ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ತೀರ್ಪು, ಇನ್ನೊಂದೆಡೆ ರಾಜ್ಯ ಬಜೆಟ್. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ವಿರೋಧಿಸಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಇದರೊಂದಿಗೆ ನಿನ್ನೆ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು.

Recommended