ದಿನೇಶ್ ಗುಂಡೂರಾವ್ ಹಾಗು ಮುಖ್ಯಮಂತ್ರಿಗಳ ಮೇಲೆ ಮಾನನಷ್ಟ ಮೊಖದ್ದಮೆ ಹಾಕಿದ ಬಿಜೆಪಿ | Oneindia Kannada
- 6 years ago
ದಿನೇಶ್ ಗುಂಡೂರಾವ್ ಅವರು ರಾಜ್ಯದಂತ ಪ್ರತಿಭಟನೆ ಮಾಡುವಾಗ ಮಾಧ್ಯಮದವರೊಂದಿಗೆ ಮಾತನಾಡಿದ್ದರು . ಬಿ ಜೆ ಪಿ ಯವರ ಹಿಂದುತ್ವದ ನಡೆ ನುಡಿಯನ್ನು ಖಂಡಿಸಿ ರಾಜ್ಯದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ . ಮಾಧ್ಯಮದೊಂದಿಗೆ ದಿನೇಶ್ ಗುಂಡೂರಾವ್ ಅವರು ಬಿ ಜೆ ಪಿ ಯವರು ಉಗ್ರಗಾಮಿಗಳು ಎಂದು ನುಡಿದರು . ಇನ್ನೊಂದು ಕಡೆ ಮುಖ್ಯಮಂತ್ರಿಯವರು ಬಿ ಜೆ ಪಿ ಯವರ ನಡೆ ನುಡಿಯನ್ನು ಖಂಡಿಸಿ ಅವರಿಗೆ ಮಾನವೀಯತೆ ಇಲ್ಲವೆಂದು ಮಾಧ್ಯಮದ ಮುಂದೆ ಹೇಳಿದ್ದಾರೆರು . ಈ ಎರೆಡು ಹೇಳಿಕೆಗಳ ಬಗ್ಗೆ ಮಾಳವಿಕ ಹಾಗು ಬಿಜೆಪಿಯ ಹಿರಿಯ ನಾಯಕರು ಪ್ರತಿಕ್ರಿಯಿಸಿದ್ದರು . ಅಲ್ಪ ಸಂಖ್ಯಾತರ ಕೆಲವೇ ಕೆಲವು ಮತಗಳಿಗಾಗಿ ಹೀಗೆ ದಿನೇಶ್ ಗುಂಡೂರಾವ್ ಹಾಗು ಈ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ರೀತಿ ಖಂಡಿನೀಯ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಗುಡುಗಿದ್ದರು . ಇಂದು ಅವರೆಲ್ಲ ಕಮಿಶನರ್ ಖಚೇರಿಗೆ ತೆರಳಿ ದಿನೇಶ್ ಗುಂಡೂರಾವ್ ಹಾಗು ಮುಖ್ಯಮಂತ್ರಿಗಳ ಮೇಲೆ ಮಾನನಷ್ಟ ಮೊಖದ್ದಮೆ ಹಾಕಿದ್ದಾರೆ . ಹಾಗು FIR ಗೆ ಮನವಿ ಮಾಡಿದ್ದಾರೆ .
BJP files defamation complaint against Siddaramaiah for "terrorist remark". Demand FIR against CM and Dinesh Rao.
BJP files defamation complaint against Siddaramaiah for "terrorist remark". Demand FIR against CM and Dinesh Rao.