ನಾಯಕರೇ ನನಗೆ ಧೈರ್ಯ ಕೊಟ್ರು, ಗೆಲ್ಲುವ ವಿಶ್ವಾಸವಿದೆ: ಕೆ.ವಿ ಗೌತಮ್ | Special Interview | K V Gowtham | Kolar

  • last month
"ಬಿಜೆಪಿ ಅಧಿಕಾರಕ್ಕೆ ಬರಲ್ಲ... ಬದಲಾವಣೆ 100 % ಆಗುತ್ತೆ..."

► ನೀವು ಕಾಂಗ್ರೆಸ್ ನ ಎರಡು ಬಣಗಳ ಮೈತ್ರಿ ಅಭ್ಯರ್ಥಿಯೇ ?

► "ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದ್ದಾರೆ, ಕಳೆದುಕೊಳ್ಳುವ ಮೂರ್ಖ ನಾನಲ್ಲ"

►► ವಾರ್ತಾಭಾರತಿ ಲೋಕಸಮರ Special Interview

ಕೆ.ವಿ ಗೌತಮ್
ಕಾಂಗ್ರೆಸ್ ಅಭ್ಯರ್ಥಿ
ಕೋಲಾರ ಲೋಕಸಭಾ ಕ್ಷೇತ್ರ

#varthabharati #kolar #kvgowtham #congress #specialinterview #interview #manjulamasthikatte #KolarLokSabhaCandidate

Recommended