ಬರ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ; ನಯನಾ ಮೋಟಮ್ಮ
  • 3 months ago
ನನ್ನ ಹಕ್ಕು ನನ್ನ ತೆರಿಗೆ ಅಂತ ಕರ್ನಾಟಕದ ಕಾಂಗ್ರೆಸ್ ನಾಯಕರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ತೆರಿಗೆ ಅನ್ಯಾಯದ ಬಗ್ಗೆ ನಯನಾ ಮೋಟಮ್ಮ ಒನ್ ಇಂಡಿಯಾ ಕನ್ನಡದ ಜೊತೆಗೆ ಮಾತನಾಡಿದ್ದು ಹೀಗೆ...

#PMModi #UnionBudget2024 #KarnatakaTax #GST #nirmalaSitharaman #CMSiddaramaiah #DKShivakumar, #Delhi #JantharManthar #MohammedNalpad #EshwarKhandre #DineshGundurao #SowmyaReddy #lakshmiHebbalkar #NayanaMotamma #ShivalingeGowda #SanthoshLad

~HT.290~PR.28~ED.33~CA.174~##~
Recommended