ಗಡ್ಡಕ್ಕೆ ಬೆಂಕಿ ಹಚ್ಚಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ : ಹುಸೇನಸಾಬ್ ಆರೋಪ | Gangavathi | koppal

  • 6 months ago
"ಎರಡು ಕಾಲನ್ನು ಹಿಡ್ಕೊಂಡು, ನೆಲದ ಮೇಲೆ ಎಳ್ಕೊಂಡು ಹೋದ್ರು.."

► ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ತ ಹುಸೇನಸಾಬ್

► ನ. 25ರಂದು ಮಧ್ಯರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ನಡೆದ ಘಟನೆ

#varthabharati #koppal #gangavathi #jaisriram

Recommended