ಮೂಡಬಿದ್ರೆಯ ಗಣಪತಿ ಕಟ್ಟೆ ಮೇಲೆ ಹಸಿರು ಬಾವುಟ ಹಾಕಿದ ದುಷ್ಕರ್ಮಿಗಳು ಎಚ್ಚೆತ್ತ ಇನ್ಸ್ಪೆಕ್ಟರ್ ನಿಂದ ತಪ್ಪಿದ ಅನಾಹುತ
  • 7 months ago
ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಕಿಡಿಗೇಡಿಗಳು ಹಸಿರು ಬಾವುಟ ಇಟ್ಟಿದ್ದರು. ಈ ಬಗ್ಗೆ ಹೊಸಬೆಟ್ಟು ಪಿಡಿಒ ಶೇಖರ್ ಗಮನಕ್ಕೆ ತಂದರೂ ಬಾವುಟವನ್ನು ತೆರವು ಮಾಡದೆ ಬೇಜವಾಬ್ದಾರಿ ಮೆರೆದಿದ್ದರು.ಗಣಪತಿ ಕಟ್ಟೆ ಮೇಲೆ‌ ಬಾವುಟ ಹಾಕಲಿಕ್ಕೆ ಅನುಮತಿ ತೆಗೊಂಡಿದ್ದಾರಾ? ಎಂದು ಪಿಡಿಒರನ್ನು ಇನ್ಸ್ಪೆಕ್ಟರ್ ಪ್ರಶ್ನೆ ಮಾಡಿದರು.

#Shivamoggariots #Mudbidre #Greenflag #MuslimFlag #GanapathiMatte #InspectionSandesh #MuslimsHindu


~HT.188~ED.34~PR.28~
Recommended