ಆಡಳಿತ ಹೇಗೆ ಮಾಡ್ಬೇಕು, ಹೇಗೆ ಸರ್ಕಾರ ನಡೆಸ್ಬೇಕು ಅನ್ನೋದು ಚೆನ್ನಾಗಿ ಗೊತ್ತು: ಪ್ರಿಯಾಂಕ್ ಖರ್ಗೆ | Priyank Kharge

  • last year
"ನಾಗಪುರದಿಂದ ಬರುವ ಆದೇಶಗಳನ್ನು ತೆಗೊಳಲ್ಲ.."

► "ಸಂಘಟನೆಗಳು ಕೋಮು ವಿಷಬೀಜ ಬಿತ್ತುವ ಕೆಲಸ ಮಾಡಿದ್ರೆ ಕಠಿಣ ಕ್ರಮ.."

► "ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡ್ಬಿಟ್ಟಿದೆ.."

►► ಬೆಂಗಳೂರಿನಲ್ಲಿ ಪ್ರಿಯಾಂಕ್ ಖರ್ಗೆ ಹೇಳಿಕೆ

#varthabharati #priyankkharge #bjp #congress #bjp #rss #BENGALURU

Recommended