Karnataka Election 2023: ಪಕ್ಷ ಬಿಡಲು ಸಿದ್ಧರಾಮಯ್ಯ ಪ್ರೇರಣೆ ಎಂದು ಹೇಳಿದ ಎಸ್ ಟಿ ಸೋಮಶೇಖರ್
  • 11 months ago
ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ನೋವುಗಳನ್ನು ತೋಡಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಹಾಗೂ ಅವರ ಅಸಾಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದ ಎಸ್ ಟಿ ಸೋಮಶೇಖರ್.
#KarnatakaElection2023 #STSomashekhar #MallikarjunKharge #KarnatakaNextCM #Siddaramaiah #DKSHI

~HT.188~PR.30~ED.35~
Recommended