last year

ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ

ಕೆ.ಆರ್.ನಗರ: ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ನಾಲ್ವರ ಮೇಲೆ ಎಗರಿ ಗಾಯಗೊಳಿಸಿದೆ. ಬಳಿಕ ಮೈಸೂರಿನಿಂದ ಅರಿವಳಿಕೆ ತಜ್ಞರು ಆಗಮಿಸಿ,‌ ಚಿರತೆಯನ್ನು‌ ಸೆರೆ ಹಿಡಿಯಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Browse more videos

Browse more videos