News Cafe | ಖೈದಿಗಳ ಮನಃಪರಿವರ್ತನೆಗೆ ಸಹಾಯಕಾರಿಯಾಗುತ್ತಿರುವ ಹಾವೇರಿಯ ಕಾರಾಗೃಹ | Public TV | Sep 30, 2022

  • 2 years ago
ಇಲ್ಲೊಂದು ಜೈಲಿದೆ. ಇಲ್ಲಿಗೆ ಬಂದವರು ಇನ್ನೆಂದೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗೋದಿಲ್ಲ ಅಂತಾ ಮನಃ ಪರಿವರ್ತನೆ ಮಾಡಿಕೊಂಡೆ ಹೋಗ್ತಾರೆ. ಯಾಕಂದ್ರೆ ಇಲ್ಲಿನ ಜೈಲು ಹಕ್ಕಿಗಳಿಗೆ ಅಕ್ಷರಜ್ಞಾನ, ದುಡಿಮೆ, ಸಂಬಳ ಎಲ್ಲವೂ ಸಿಗುತ್ತಿದೆ. ಜೈಲು ಹಕ್ಕಿಗಳ ಊಟಕ್ಕೆ ಬೇಕಾದ ತರಕಾರಿ ಇಲ್ಲಿಯೇ ಬೆಳೆದು ಸರಕಾರದ ಆದಾಯವನ್ನೂ ಉಳಿಸಲಾಗ್ತಿದೆ. ಜೈಲು ವಾಸ ಮುಗಿಸಿ ಜೈಲು ಹಕ್ಕಿಗಳು ಹೊರಹೋಗುವಾಗ ಹಣ ಸಂಪಾದನೆ ಮಾಡ್ಕೊಂಡೆ ಹೊರಗೆ ಹೋಗ್ತಾರೆ.

#publictv #newscafe #haveri