MS ಧೋನಿಗೆ ಮೊದಲೇ ಕ್ಯಾಪ್ಟನ್ಸಿ ಸಿಕ್ಕಿದ್ದಿದ್ರೆ ಚೆನ್ನೈ ಪ್ಲೇ ಆಫ್ ನಿಂದ ಔಟ್ ಆಗ್ತಿರ್ಲಿಲ್ಲ

  • 2 years ago
ಜಡೇಜಾರನ್ನು ನಾಯಕನನ್ನಾಗಿ ಮಾಡಿರುವುದು ತಪ್ಪು ನಿರ್ಧಾರ. ಜಡೇಜಾ ಅವರು ನಾಯಕನಾಗಿದ್ದರೆ, ಉಳಿದ ಸೀಸನ್‌ಗಳಿಗೂ ಅವರನ್ನು ಉಳಿಸಿಕೊಳ್ಳಬೇಕಾಗಿತ್ತು," ಎಂದು ಸಿಎಸ್‌ಕೆ ಆರ್‌ಸಿಬಿ ವಿರುದ್ಧ 13 ರನ್‌ನಿಂದ ಸೋತು ಪ್ಲೇಆಫ್ ಸ್ಪರ್ಧೆಯಿಂದ ಹೆಚ್ಚು ಕಡಿಮೆ ಹೊರಬಿದ್ದ ನಂತರ ವೀರೇಂದ್ರ ಸೆಹ್ವಾಗ್ ಕ್ರಿಕ್‌ಬಜ್‌ಗೆ ಹೇಳಿದರು.

Sehwag's comments on Dhoni-Jadeja and the CSK captaincy came after CSK were more or less knocked out of playoff contention as they suffered a 13-run loss to Royal Challengers Bangalore in Pune on Wednesday.

Recommended