ಬಲಗಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗ್ಬಾರ್ದು ಅಂತ ಅಪ್ಪು ಹೇಳಿದ್ದು ಇದೆ ಕಾರಣಕ್ಕೆ

  • 3 years ago
ಪುಟ್ಟ ಬಾಲಕನ ಹೆಸರು ಪುನರ್ಭವ, ಆ ಕಂದಮ್ಮನಿಗೆ ಲುಕೇಮಿಯಾ ಎಂಬ ರಕ್ತ ಕ್ಯಾನ್ಸರ್ ಇತ್ತು. ಪುನರ್ಭವಗೆ ಮರು ಜನ್ಮ ಕೊಡಲು ನಟ ಪುನೀತ್ ಅವರೇ ಸ್ವತಃ ಸಹಾಯ ಮಾಡಿ ಜೀವ ರಕ್ಷಣೆ ಮಾಡಿದ್ದರು! ವಿಧಿಯಾಟ ಆ ಪುಟ್ಟ ಕಂದಮ್ಮ ಈಗ ಚೆನ್ನಾಗಿದೆ. ಇನ್ನೇನು ಚಿಕಿತ್ಸೆ ಕೊಡಿಸಿ ಪುಟ್ಟ ಕಂದನ ಖುಷಿಯನ್ನು ಕಣ್ಣು ತುಂಬಿಕೊಳ್ಳಲು ಬದುಕು ಉಳಿಸಿದ ನಟ ಪುನೀತ್ ರಾಜಕುಮಾರ ಇಲ್ಲ

Kannada actor Puneeth Rajkumar helps to treatment of boy suffering from Leukemia

Recommended