ಎಲ್ಲವನ್ನು ಮರೆತು , ಜನರ ಸಹಾಯಕ್ಕೆ ಬಂದ ನಾಯಕರು! Tata, Ambani, Agarval | Oneindia Kannada
  • 3 years ago
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾಟಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪವನ್ ಕಂಡಲೆ ವಾಲಾ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ನಮ್ಮ ದೇಶ ಈಗ ಸಂಕಷ್ಟದಲ್ಲಿದೆ. ನಮ್ಮ ಒಕ್ಕೂಟವು ಆಮ್ಲಜನಕವನ್ನು ಪೂರೈಸಲು ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ
Recommended