ಬಿಗ್ ಬಾಸ್ ನಲ್ಲಿ ವೆಂಕಟ್ ವಿನ್ನರ್ ಆಗ್ತಿದ್ರು ಅಂತಾ ಸುದೀಪ್ ಹೇಳಿದ್ಯಾಕೆ? | Filmibeat Kannada
  • 3 years ago
ಬಿಗ್ ಬಾಸ್ ಹೊಸ ಸೀಸನ್ ಆರಂಭ ಹಿನ್ನೆಲೆ ಬೆಂಗಳೂರಿನಲ್ಲಿ ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿದರು. ಬಿಗ್ ಬಾಸ್ ಕಾರ್ಯಕ್ರಮದ ಅನುಭವದ ಬಗ್ಗೆ ಮಾತನಾಡಿದ ಸುದೀಪ್ ''ಮೂರನೇ ಆವೃತ್ತಿಯಲ್ಲಿ ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Sudeep and Parameshwar Gundkal hold a news conference in Bengaluru Actor and Host Sudeep spoke about Bigg boss Kannada season 3 contestant Huccha Venkat.
Recommended