ಶಾಸಕ ಎ.ಮಂಜು ಮೇಲೆ ಕುಡುಕರು ಗರಂ ಆಗಿ ಆವಾಜ್ ಹಾಕಿದ್ಯಾಕೆ? | Oneindia Kannada

  • 4 years ago
ಮದ್ಯದ ಮತ್ತಾಲ್ಲಿ ಮಾಗಡಿ ಶಾಸಕ ಎ.ಮಂಜುಗೆ ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.ರಾಮನಗರ ಜಿಲ್ಲೆ ಮಾಗಡಿಯಲ್ಲಿ ಘಟನೆ ನಡೆದಿದೆ.ರಸ್ತೆ ಕಾಮಗಾರಿ ಸಂಬಂಧ ಪೂಜೆಗೆ ಗ್ರಾಮಕ್ಕೆ ಭೇಟಿ ಕೊಟ್ಟಿದ್ದ ಸಂಧರ್ಭದಲ್ಲಿ ಕೆಲ ಕುಡುಕರು ಶಾಸಕರ ಮೇಲೆ ಸಿಟ್ಟಾಗಿ ಗ್ರಾಮದ ಹಾಲಿನ ಡೈರಿ ವಿಚಾರವಾಗಿ ಮಾತಿನಚಕಮಕಿ ಉಂಟಾಗಿ ಎ.ಮಂಜುಗೆ ಅವಾಜ್ ಹಾಕಿದ್ರು.ನಂತರ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಕೆಲವರನ್ನ ವಿಚಾರಣೆಗೊಳಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ರು.

The incident took place in Ramanagar district. Some drunks were angry at MLA
A Manju during a visit to a village in the Ramanagara district. police came and control the situation

Recommended