ಲಾಠಿ ಹಿಡಿದು ಜನರನ್ನು ಹೆದರಿಸಬೇಡಿ ಎಂದ ಭಾಸ್ಕರ್ ರಾವ್
- 4 years ago
ಬೆಂಗಳೂರು ಪೊಲೀಸರು ಲಾಠಿ ಹಿಡಿಯುವಂತಿಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ತರಕಾರಿ ಮಾರುವವರು, ರಸ್ತೆಯಲ್ಲಿ ಅಗತ್ಯ ವಸ್ತುಗಳನ್ನು ತರಲು ಓಡಾಡುವವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು, ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಸೂಚನೆ ನೀಡಿದ್ದಾರೆ.
Bengauru Police Commissioner Bhaskar Rao Has Instructed Bengaluru Police To Don't Use Baton. Only CRPF can Make use of it.
Bengauru Police Commissioner Bhaskar Rao Has Instructed Bengaluru Police To Don't Use Baton. Only CRPF can Make use of it.