ಅರ್ಜುನ್ ಜನ್ಯ ಅನಾರೋಗ್ಯದ ಬಗ್ಗೆ ತರುಣ್ ಸುಧೀರ್ ಹೇಳಿದ್ದೇನು ಗೊತ್ತಾ..? | Arjun Janya | Tharun sudhir
  • 4 years ago
ಅರ್ಜುನ್ ಜನ್ಯ ಅನಾರೋಗ್ಯದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ರಾಬರ್ಟ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವದಂತಿ ಕುರಿತು 'ರಾಬರ್ಟ್' ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ಕೊಟ್ಟಿದ್ದಾರೆ.

Arjun Janya health is not a problem for Robert Audio launch says Director Tarun Sudhir.
Recommended