ಬಿಜೆಪಿಯ ವಿರೋಧಿಗಳಿಗೆ ಖಡಕ್ ಸಂದೇಶ ನೀಡಿದ ಯಡಿಯೂರಪ್ಪ

  • 4 years ago
ಉತ್ತರ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ತಮ್ಮ ಖದರು ತೋರಿಸಿದ್ದಾರೆ. ಉಪ ಸಮರದಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಜಯಗಳಿಸಲಿ ಎಂದು ಬಯಸಿದ್ದ ಸ್ವಪಕ್ಷದಲ್ಲಿನ ವಿರೋಧಿ ಪಾಳೆಯಕ್ಕೆ ಮುಂದಿನ ಮೂರುವರೆ ವರ್ಷಗಳ ಕಾಲ ಕೆಲಸವಿಲ್ಲದಂತೆ ಮಾಡಿದ್ದಾರೆ.
Now everyone know about b s yadiyurappa leadership. His attempts, other bjp leaders opposition in karnataka bjp.

Recommended