ಡಿಕೆಶಿ ಪ್ರಕರಣದಲ್ಲಿ ಸುಳ್ಳು ಹೇಳಿದ್ದು ಯಾರು ಗೊತ್ತಾ..? | DK Shivakumar | Oneindia Kannada
  • 5 years ago
Since The Day One of ED,IT Enquiry, Former Karnataka Minister DK Shivakumar Use To Repeat, I Am Fully Cooperating With Officers, Then Why He Arrested?

ಅಧಿಕಾರಿಗಳು ಕರೆದಾಗಲೆಲ್ಲಾ ಡಿಕೆಶಿ ವಿಚಾರಣೆಗೆ ಹೋಗುತ್ತಿದ್ದರು. ಆದರೂ, ಬುಧವಾರ ಅವರ ಬಂಧನಕ್ಕೆ ಕಾರಣ, ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವುದು. ಹಾಗಿದ್ದರೆ, ಇಷ್ಟು ದಿನ ಡಿ ಕೆ ಶಿವಕುಮಾರ್, ಮಾಧ್ಯಮದವರ ಮುಂದೆ ತಪ್ಪು ಹೇಳಿಕೆಯನ್ನು ನೀಡುತ್ತಿದ್ರಾ ಎನ್ನುವುದು ಪ್ರಶ್ನೆ.
Recommended