ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada

  • 5 years ago
ಸಚಿವ ಸಿಟಿ.ರವಿ ಮತ್ತು ಮಾಧುಸ್ವಾಮಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ಮಾಡಲು ತೆರಳಿದ್ದರು. ಈ ಸಮಯ ಮೂಡಿಗೆರೆ ಬಳಿಯ ಮಲೆಮನೆ ಗ್ರಾಮವೊಂದಕ್ಕೆ ತೆರಳಿದ ಸಂದರ್ಭ ಮನೆ ಕಳೆದುಕೊಂಡವರ ಅಳಲು ಕೇಳಿ ಸಿಟಿ ರವಿ ಅವರೂ ಸಹ ಕಣ್ಣೀರು ಸುರಿಸಿದ್ದಾರೆ.

Recommended