ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಬಿಜೆಪಿಗೆ ವರವಾಯ್ತಾ? | Oneindia Kannada

  • 5 years ago

ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ, ಇಷ್ಟು ತುರ್ತಾಗಿ, ಅದೂ ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ನಿರೀಕ್ಷೆಯಂತೆ, ಬಿಜೆಪಿ, ಸ್ಪೀಕರ್ ನಿರ್ಧಾರವನ್ನು ದೂರಿದರೆ, ಕಾಂಗ್ರೆಸ್ ಸ್ವಾಗತಿಸಿದೆ.

Karnataka Assembly Speaker Disqualified 14 More MLAs, Is BJP Benifited From Speakers Decision

Recommended