ತುಮಕೂರಿನಲ್ಲಿ ಜಿ ಪರಮೇಶ್ವರ್ ಗಿಂತ ಹೆಚ್ಚು ಪ್ರಭಾವಿ ಕೆ ಎನ್ ರಾಜಣ್ಣ ಹೌದಾ? | Oneindia Kannada
- 5 years ago
Why and how Congress leader K. N. Rajanna influential in Tumkur politics? Here is an analysis of current scenario of Tumkur politics, after super seed of DCC bank .
ತುಮಕೂರು ಜಿಲ್ಲೆಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗಿಂತ ಹೆಚ್ಚು ಸುದ್ದಿಯಲ್ಲಿ ಇರುವವರು ಮಧುಗಿರಿಯ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಕೆ. ಎನ್.ರಾಜಣ್ಣ. ಅವರು ಡಿಸಿಎಂಗಿಂತ ಪ್ರಭಾವಿಯೇ? ಹೀಗೊಂದು ಪ್ರಶ್ನೆ ಜಿಲ್ಲೆಯ ರಾಜಕಾರಣವನ್ನು ಗಮನಿಸುವ ಎಲ್ಲರಲ್ಲೂ ಒಂದಲ್ಲಾ ಒಮ್ಮೆ ಮೂಡಿ ಮರೆಯಾಗುತ್ತದೆ.
ತುಮಕೂರು ಜಿಲ್ಲೆಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗಿಂತ ಹೆಚ್ಚು ಸುದ್ದಿಯಲ್ಲಿ ಇರುವವರು ಮಧುಗಿರಿಯ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಕೆ. ಎನ್.ರಾಜಣ್ಣ. ಅವರು ಡಿಸಿಎಂಗಿಂತ ಪ್ರಭಾವಿಯೇ? ಹೀಗೊಂದು ಪ್ರಶ್ನೆ ಜಿಲ್ಲೆಯ ರಾಜಕಾರಣವನ್ನು ಗಮನಿಸುವ ಎಲ್ಲರಲ್ಲೂ ಒಂದಲ್ಲಾ ಒಮ್ಮೆ ಮೂಡಿ ಮರೆಯಾಗುತ್ತದೆ.