Yuvaratna Movie: ಮೈಸೂರು ಅಭಿಮಾನಿಯ ಪ್ರೀತಿಗೆ ಮನಸೋತ ಅಪ್ಪು | FILMIBEAT KANNADA
  • 5 years ago
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮೈಸೂರಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 'ಯುವರತ್ನ' ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲಿನ ಜನರಿಂದ ಸಿಕ್ಕ ಬೆಂಬಲಕ್ಕೆ ಥ್ಯಾಂಕ್ಯು ಎಂದಿದ್ದಾರೆ.

Kannada actor Puneeth Rajkuamar thanked mysore fans. 'Yuvaratna' movie shooted in Mysore.
Recommended