ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಶುಭ ಹಾರೈಸಿದ ನಿಖಿಲ್ ಕುಮಾರಸ್ವಾಮಿ | Oneindia Kannada
- 5 years ago
Mandya JDS defeated candidate Nikhil Kumaraswamy wished newly elected Mandya MP Sumalatha Ambareesh on his Facebook post.
ಮಂಡ್ಯ ಲೋಕಸಭೆ ಚುನಾವಣೆ ವೇಳೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವಿನ ವಾಕ್ಸಮರಗಳು ಫಲಿತಾಂಶದ ಬಳಿಕ ಅಂತ್ಯಗೊಂಡಂತೆ ಕಾಣಿಸುತ್ತಿದೆ. ಮಂಡ್ಯದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅವರಿಗೆ ನಿಖಿಲ್ ಶುಭ ಹಾರೈಸಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆ ವೇಳೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವಿನ ವಾಕ್ಸಮರಗಳು ಫಲಿತಾಂಶದ ಬಳಿಕ ಅಂತ್ಯಗೊಂಡಂತೆ ಕಾಣಿಸುತ್ತಿದೆ. ಮಂಡ್ಯದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅವರಿಗೆ ನಿಖಿಲ್ ಶುಭ ಹಾರೈಸಿದ್ದಾರೆ.
Recommended
Lok Sabha Elections 2019 : ಮಂಡ್ಯ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ ಸುಮಲತಾ
Filmibeat Kannada
Lok Sabha Elections 2019, Mandya, Karnataka: Sumalatha Ambareesh Interview on Election Campaign
NewsX
JDS ಗೆ ಮಂಡ್ಯ ಬಿಟ್ಟು ಕೊಡಲು ಒಪ್ಪಿದ ಬಿಜೆಪಿ! ಮಂಡ್ಯ ಕೈತಪ್ಪಿದ್ದಕ್ಕೆ ಸುಮಲತಾ ರೆಬೆಲ್ ಆಗ್ತಾರಾ?
Oneindia Kannada