ಅಪರೂಪದ ಟ್ವೀಟ್ ಮಾಡಿದ ತೇಜಸ್ವಿನಿ ಅನಂತಕುಮಾರ್ | Oneindia Kannada
  • 5 years ago
ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಪಾಲಿಗೆ ಈ ಬಾರಿ ಅದೇನು ಫಲಿತಾಂಶ ನೀಡುತ್ತದೋ ಎಂಬ ಕುತೂಹಲ ಮತ್ತೆ ಹೆಚ್ಚಾಗಿದೆ. ತೇಜಸ್ವಿ ಸೂರ್ಯ ಅವರನ್ನು ಆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿಯ ಹಿರಿ ತಲೆಗಳು ನಿರ್ಧರಿಸಿದ ಮೇಲೆ ಸ್ಥಳೀಯ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿತಲ್ಲಾ ಎಂಬ ಸಿಟ್ಟು ಅದಾಗಿತ್ತು

Tejaswini Ananth Kumar, wife of former BJP leader Ananth Kumar, has written a ‘broken heart’ poem on Twitter which has generated mixed reactions from party workers and her followers.
Recommended