Bandipur : ಬಂಡೀಪುರ ಬೆಂಕಿ ದುರಂತ: ಮರುಗಿದ ವಿಜಿ, ದರ್ಶನ್, ಅಪ್ಪು, ಜಗ್ಗೇಶ್ ಮನ..! | FILMIBEAT KANNADA

  • 5 years ago
ಬಂಡೀಪುರ ಅಭಯಾರಣ್ಯದ ಸುತ್ತಾಮುತ್ತಾ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಭಾರಿ ಅನಾಹುತ ಸಂಭವಿಸಿದೆ. ಕಳೆದ ಐದು ದಿನಗಳಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಸುತ್ತಮುತ್ತಲಿನ ಜನರು ಹರಸಾಹಸ ಪಡ್ತಿದ್ದು, ಅನೇಕ ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿದೆ.

Challenging star darshan, puneeth rajkumar, jaggesh, duniya vijay expressed their sadness over the fire Bandipur forest.

Recommended