ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ | FILMIBEAT KANNADA
  • 5 years ago
ಮೈಸೂರಿನಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಮಾಡಬೇಕು ಎಂದು ವಿಷ್ಣು ಕುಟುಂಬ ಸದಸ್ಯರು ಇಂದು ಶಾಸಕ ಮುನಿರತ್ನ ಅವರಿಗೆ ತಮ್ಮ ನಿಲವು ತಿಳಿಸಿದ್ದಾರೆ. ಶಾಸಕ ಮುನಿರತ್ನ ಅವರು ಇಂದು ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿದರು. ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅವರ ಮನವೊಲಿಸುವ ಯತ್ನ ಮಾಡಿದರು ಆದರೆ ಅದು ಫಲ ನೀಡಿಲ್ಲ.

Bharthi Vishnuvardhan today told that Vishnuvardhan memorial should be in build in Mysuru only. MLA Munirathna and producer Kobri Manju were talked to Vishnuvardhan family today.

Recommended