Ramanagara By-elections 2018 : ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕೈ ಸೇರಿದ ಬಗ್ಗೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ
  • 5 years ago
Ramanagara BJP candidate Chandrasekhar withdrawn from the fray, blaming party leaders not responding his call and not coming for campaign. Social Media response on this incident.


ಬಿಜೆಪಿ ಮುಖಂಡರು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಕಾರಣ ನೀಡಿ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಸಮ್ಮುಖದಲ್ಲಿ ಎಲ್ಲಿಂದ ಬಂದಿದ್ದರೋ ಮತ್ತೆ ಅಲ್ಲಿಗೆ ಹೋಗಿ ಸೇರಿದ್ದಾರೆ. ಬಂದು ಹೋಗುವ ಮುನ್ನ, ಬಿಜೆಪಿಗೆ ಭಾರೀ ಮುಜುಗರ ತಂದೊಡ್ಡಿ ಹೋಗಿದ್ದಾರೆ.
Recommended